Jul 12, 2011

 ದೊಂಬರಾಟ

ದುಬಾರಿ ದುನಿಯಾದೊಳಗೆ

ದೂರ್ವಾಸರ ದೊಂಬರಾಟ

ಧರಣಿಗೆ ಒಡೆಯರೇ

ಶರಣರು,ಸಂತರೆಂಬ

ಹಂತಕರ ಜೋಳಿಗೆ

ಉದ್ಧಾರಕ್ಕೆ,

ಧರ್ಮಾತ್ಮರ ಸೋಗು.

ಕುರ್ಚಿಗಾಗೆ ಕ್ರಾಂತಿ

ಎಬ್ಬಿಸುವ ಕುತಂತ್ರಿಗಳಿಗೆ

ಗಂಟು, ಸೀಟು ಮೀಸಲು.

ತಳ ಗಟ್ಟಿಯಾದಂತೆ

ಮಾಜ ಸೇವೆಗೆಲ್ಲಾ 

ವಿಶ್ರಾಂತಿ...!!!

ಅನುಕಂಪಕ್ಕೆ ಕಣೀರು ! !

ಮಹಾತ್ಮರ ಮುಷ್ಕರಕ್ಕೆ

ಮೂರ್ಖರ ಕೆನೆತ.

ದೊಂಬರ ಹೊಟ್ಟೆಗೆ

ತಣ್ಣೀರು ಬಟ್ಟೆ ಶಾಶ್ವತ
****************