ಕಲರವ
Mar 1, 2016
ಬದ್ಧತೆ
ಎಲೆ ಉದುರಿತೆಂದು
ಮರ ಮರುಗದು
ಎಲೆಯೂ ಉದುರಿದೆನೆಂದು
ಕೊರಗದೇ ಕರಗಿ
ಮುಂದಿನ ಚಿಗುರಿಗೇ
ಮರದ ಬೇರಿಗೆ ತನುವಾಗಿ
ಸ್ವಾರ್ಥ ಮೆರೆವಗೇ
ಸಹಕಾರ ಸೌಹಾರ್ದತೆಯ
ತತ್ವ ಸಾರುವುದು
Newer Posts
Older Posts
Home
Subscribe to:
Posts (Atom)