ಕಲರವ
Mar 1, 2016
ಬದ್ಧತೆ
ಎಲೆ ಉದುರಿತೆಂದು
ಮರ ಮರುಗದು
ಎಲೆಯೂ ಉದುರಿದೆನೆಂದು
ಕೊರಗದೇ ಕರಗಿ
ಮುಂದಿನ ಚಿಗುರಿಗೇ
ಮರದ ಬೇರಿಗೆ ತನುವಾಗಿ
ಸ್ವಾರ್ಥ ಮೆರೆವಗೇ
ಸಹಕಾರ ಸೌಹಾರ್ದತೆಯ
ತತ್ವ ಸಾರುವುದು
2 comments:
sunaath
March 3, 2016 at 2:35 AM
ಚಂದದ ತತ್ವವನ್ನು, ಬಾಳಿನ ತಿರುಳನ್ನು, ಚಂದವಾಗಿಯೇ ಹೇಳಿದ್ದೀರಿ!
Reply
Delete
Replies
Reply
KalavathiMadhusudan
March 3, 2016 at 1:25 PM
ತಮ್ಮ ಚಂದದ ಅಭಿಪ್ರಾಯಕ್ಕೆ ಧನ್ಯವಾದಗಳು ಸುನಾಥ್ ಸರ್.
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ಚಂದದ ತತ್ವವನ್ನು, ಬಾಳಿನ ತಿರುಳನ್ನು, ಚಂದವಾಗಿಯೇ ಹೇಳಿದ್ದೀರಿ!
ReplyDeleteತಮ್ಮ ಚಂದದ ಅಭಿಪ್ರಾಯಕ್ಕೆ ಧನ್ಯವಾದಗಳು ಸುನಾಥ್ ಸರ್.
ReplyDelete