Mar 1, 2016

ಬದ್ಧತೆ 

ಎಲೆ ಉದುರಿತೆಂದು
ಮರ ಮರುಗದು
ಎಲೆಯೂ ಉದುರಿದೆನೆಂದು
ಕೊರಗದೇ ಕರಗಿ
ಮುಂದಿನ ಚಿಗುರಿಗೇ
ಮರದ ಬೇರಿಗೆ ತನುವಾಗಿ
ಸ್ವಾರ್ಥ ಮೆರೆವಗೇ
ಸಹಕಾರ ಸೌಹಾರ್ದತೆಯ
ತತ್ವ ಸಾರುವುದು

2 comments:

  1. ಚಂದದ ತತ್ವವನ್ನು, ಬಾಳಿನ ತಿರುಳನ್ನು, ಚಂದವಾಗಿಯೇ ಹೇಳಿದ್ದೀರಿ!

    ReplyDelete
  2. ತಮ್ಮ ಚಂದದ ಅಭಿಪ್ರಾಯಕ್ಕೆ ಧನ್ಯವಾದಗಳು ಸುನಾಥ್ ಸರ್.

    ReplyDelete