May 27, 2014

ಸ್ಪಂದನ ವೇದಿಕೆ ಮತ್ತು ಜಿಲ್ಲಾ ಲೇಖಕಿಯರ ಬಳಗ ,ಹಾಸನ ,
ಇವರ ಸಹಯೋಗದೊಂದಿಗೆ
ಹೊಯ್ಸಳ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ   ಜೀ. ಎಸ್. ಎಸ್.ರವರ 
ಗೀತನಮನ ಕಾರ್ಯಕ್ರಮವನ್ನು
ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಲಾಯಿತು. ಮತ್ತು 
 
ಜನತಾ ಮಾಧ್ಯಮ ಸಂಪಾದಕರಾದ ಅರ್.ಪಿ.ವೆಂಕಟೇಶಮೂರ್ತಿಯವರನ್ನು
ಸನ್ಮಾನಿಸಿ ಗೌರವಿಸಲಾಯಿತು

2 comments:

  1. ನಿಮ್ಮ ಕಾರ್ಯಕ್ರಮವು ಗಿಡಕ್ಕೆ ನೀರೆರೆಯುವದರಿಂದ ಪ್ರಾರಂಭವಾಗಿದ್ದು ಸಂತೋಷದ ಸಂಗತಿ.
    ಅಭಿನಂದನೆಗಳು.

    ReplyDelete
  2. sunath sir nimma prothsaahakara
    pratikriyegaagi dhanyavaadagalu.

    ReplyDelete